ಸ್ವಾತಂತ್ರ್ಯ ಪೂರ್ವ ಕಾಂಗ್ರೆಸ್ ನ ಕರಾವಳಿಯ ಮುತ್ಸದ್ದಿ ಹಾಗೂ ಕರಾವಳಿಯ ಗಾಂಧಿ ಕೀರ್ತಿಶೇಷ ನರಸಿಂಹ ಆರ್ಕಾಟಿ – ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಸ್ವಾತಂತ್ರ್ಯ ಪೂರ್ವ ಕಾಂಗ್ರೆಸ್ ನ ಕರಾವಳಿಯ ಮುತ್ಸದ್ದಿ ಹಾಗೂ ಕರಾವಳಿಯ ಗಾಂಧಿ ಕೀರ್ತಿಶೇಷ ನರಸಿಂಹ ಆರ್ಕಾಟಿ -ಜೀವನ ಚರಿತ್ರೆ ಪುಸ್ತಕ ಬಿಡುಗಡೆ…

ಕೆ ಕೆ ಫ್ರೆಂಡ್ಸ್ ರವರ ಸಮಾಜ ಸೇವಾ ಕೈಂಕರ್ಯ, ಒಂದು ಲಕ್ಷದ ಒಂದು ರೂಪಾಯಿ ಸಮರ್ಪಣೆ

ಕೆ ಕೆ ಫ್ರೆಂಡ್ಸ್ ಖಾರ್ವಿಕೇರಿ ಕುಂದಾಪುರ ಇದರ ಸಮಾಜಮುಖಿ ಸೇವಾ ಕೈಂಕರ್ಯಗಳ ನಿದರ್ಶನವಾಗಿ ಶುಕ್ರವಾರ ಶುಭ ದಿನದಂದು ಶ್ರೀ ಮಹಾಕಾಳಿ ದೇವಸ್ಥಾನಕ್ಕೆ…

” ಸಿಗ್ಮೆ ಪೊರಬ್-2026 ” ಲಾಂಛನ ಅನಾವರಣ

ಕೊಂಕಣಿ ಖಾರ್ವಿ ಕಲಾ ಮಾಂಡ್ ಇದರ 25 ನೇ ವರ್ಷದ ಸವಿನೆನಪಿಗಾಗಿ ಕೊಂಕಣಿ ಖಾರ್ವಿ ಸಮಾಜ ಭಟ್ಕಳ ಮತ್ತು ಕರ್ನಾಟಕ ಕೊಂಕಣಿ…

ನಮ್ಮೂರ ಸಿರಿದೇವಿ ಶ್ರೀ ಮಹಾಕಾಳಿ ಅಮ್ಮನವರ ವೈಭೋಗವನ್ನು ಕಣ್ತುಂಬಿಕೊಳ್ಳೋಣ

ವಕ್ರತು೦ಡ ಮಹಕಾಯ॥ ಸೂರ್ಯಕೋಟಿ ಸಮಪ್ರಭ ನಿರುವಿಘ್ನ೦॥ ಕುರುಮೇ ದೇವಾ ಸರ್ವಕಾರ್ಯೆಶು ಸರ್ವಧಾಃ॥ ಸರ್ವೆ ಜನೋ ಸುಖಿನೋ ಭವ೦ತು ನಮ್ಮ ಸುಂದರ ಕುಂದಾಪುರ…

ಕುಂದಾಪುರ ಶ್ರೀ ಮಹಾಕಾಳಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮಹೋತ್ಸವ

ಜ.20 ರಂದು ದೇವಳದಲ್ಲಿ ಸಂಜೆ 6 ರಿಂದ ಪುಣ್ಯಾಹ, ವಾಸ್ತು ಪೂಜೆ, ವಾಸ್ತು ಬಲಿ, ರಾಕ್ಷೋಘ್ನ ಹೋಮ, ಕಲಾಭಿವೃದ್ಧಿ ಹೋಮ, ಬ್ರಹ್ಮಕಲಶ…

ಟೊಂಕಾ ಉತ್ಸವದಲ್ಲಿ ಮೊಳಗಿದ ಮೀನುಗಾರರ ಆಕ್ರೋಶ

“ಕಡಲಾಮೆಗಳನ್ನು ವಿಷ್ಣುವಿನ ಅವತಾರವೆಂದು ನಂಬಿ ಪೂಜಿಸುವ ಶ್ರಮಜೀವಿ ಮೀನುಗಾರರ ಬದುಕು ಇಂದು ಘಟಸರ್ಪದ ಅಡಿಯಿರುವ ಕಪ್ಪೆಯಂತಾಗಿದೆ. ಜನಸಾಮಾನ್ಯರಿಗೆ ತೊಂದರೆ ಕೊಡುವ ಯೋಜನೆಗಳಿಗಿಂತ…

ಅರ್ಥಪೂರ್ಣವಾಗಿ ನಡೆದ ಕೊಂಕಣಿ ಖಾರ್ವಿ ವಿದ್ಯಾವೇದಿಕೆಯ 24 ನೇ ವಾರ್ಷಿಕೋತ್ಸವ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

ಕರಾವಳಿಯಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡು ತಮ್ಮ ಕ್ರೀಯಾಶೀಲತೆಯಿಂದ ಕೊಂಕಣಿ ಖಾರ್ವಿ ಸಮಾಜದ ಆಸ್ಮಿತೆ, ಸಾಂಸ್ಕೃತಿಕ ಪರಂಪರೆಯ ಕಂಪನ್ನು ಪಸರಿಸುತ್ತಿರುವ…