ಅಭಿನಂದನೆಗಳು ದ್ವಿಜ

ಮಕ್ಕಳ ದಿನಾಚರಣೆಯ ಪ್ರಯುಕ್ತ ಖಾರ್ವಿ ಆನ್ಲೈನ್ ಆಯೋಜಿಸಿದ್ದ ಮುದ್ದು ಕಂದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವಿಜೇತ ಧನಂಜಯ್ ಖಾರ್ವಿ ರಕ್ಷಿತಾ ದಂಪತಿಗಳ ಪುತ್ರಿಯಾದ ದ್ವಿಜ ಳಿಗೆ ಉಡುಪಿಯ ಸ್ವಗೃಹದಲ್ಲಿ ಬಹುಮಾನವನ್ನು ಪ್ರಥಮ ಬಹುಮಾನ ಪ್ರಾಯೋಜಕರಾದ ದಿಯಾನ್ಸಿ ನೆಟ್ವರ್ಕ್ ಇಂಡಿಯ ದ ಹರೀಶ್ ಕೋಟಾನ್ ರವರು ನಗದು ಮತ್ತು ಪ್ರಶಸ್ತಿ ವಿತರಿಸಿದರು. ಖಾರ್ವಿ ಆನ್ಲೈನ್ ಸಂಪಾದಕರು ಉಪಸ್ಥಿತರಿದ್ದರು.ಪ್ರಥಮ ಬಹುಮಾನ ವಿಜೇತ ಮಗು ದ್ವಿಜಳಿಗೆ ಖಾರ್ವಿ ಆನ್ಲೈನ್ ಈ ಸಂದರ್ಭದಲ್ಲಿ ಶುಭ ಹಾರೈಸುತ್ತದೆ. ಮಗುವಿನ ಭವಿಷ್ಯ ಉಜ್ವಲವಾಗಿ ಬೆಳಗಲಿ.

ಅಭಿನಂದನೆಗಳು ದ್ವಿಜ

www.kharvionline.com

Leave a Reply

Your email address will not be published. Required fields are marked *