ಕೊಂಕಣಿ ಖಾರ್ವಿ ವೆಲ್ಫೇರ್ ಅಸೋಸಿಯೇಷನ್ ಮುಂಬೈ: ಅಭಿನಂದನೆಗಳು

ಕೊಂಕಣಿ ಖಾರ್ವಿ ಸಮಾಜ ವೆಲ್ಫೇರ್ ಅಸೋಸಿಯೇಷನ್ ಮುಂಬೈ: ಅಭಿನಂದನೆಗಳು

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮುಂಬೈ ಕೊಂಕಣಿ ಖಾರ್ವಿ ಸಮಾಜ ಕಟ್ಟಿ ಬೆಳೆಸಿದ ಪ್ರತಿಷ್ಠಿತ ಕೊಂಕಣಿ ಖಾರ್ವಿ ವೆಲ್ಫೇರ್ ಅಸೋಸಿಯೇಷನ್ ಮಹಾಸಭೆ ಕೊಂಕಣಿ ಖಾರ್ವಿ ಸಮಾಜ ವೆಲ್ಫೇರ್ ಅಸೋಸಿಯೇಷನ್ ಸಂಘ, ವಿರಾರ್-ಮುಂಬೈ. ಎಜಿಎಂ 5ನೇ ಜೂನ್ 2022 ರಂದು ಸೊಸೈಟಿ ಆವರಣದಲ್ಲಿ ನಡೆಯಿತು. 2022 23-2024 ನೇ ಸಾಲಿಗೆ ರಚನೆಯಾದ ಹೊಸ ಚುನಾಯಿತ ಸಮಿತಿಯ ಸದಸ್ಯರು.

ಅಧ್ಯಕ್ಷರು : ಶ್ರೀ ಪ್ರಮೋದ. ಬಿ ಗಂಗೊಳ್ಳಿ
ಉಪಾಧ್ಯಕ್ಷ: ಶ್ರೀ ವಿನಾಯಕ ಯು.ಉಗ್ರಾಣಿ
ಕಾರ್ಯದರ್ಶಿ: ಶ್ರೀ ಧರ ಆರ್ ಗಂಗೊಳ್ಳಿ
ಖಜಾಂಚಿ : ಶ್ರೀ ಚಂದ್ರಕಾಂತ್ ಎನ್ ನಾಯ್ಕ್


ಸಮಿತಿಯ ಸದಸ್ಯರು:

ಶ್ರೀ ಉದಯ್ ಎಸ್. ಖಾರ್ವಿ
ಶ್ರೀ ರವಿ ಎಂ. ಖಾರ್ವಿ
ಶ್ರೀ ನರೇಂದ್ರ ಪಂಡಿತ್
ಶ್ರೀ ಲೇಕರಾಜ್ ಎಸ್. ನಾಯ್ಕ್
ಶ್ರೀಸುಧಾಕರ ಖಾರ್ವಿ
ಶ್ರೀ ಆದರ್ಶ್ ಸಾರಂಗ್
ಶ್ರೀಸುರೇಶ್ ಪಂಡಿತ್
ಶ್ರೀ ರಾಕೇಶ್ ಜೆ. ನಾಯ್ಕ್

ಸಲಹಾ ಸದಸ್ಯರು


ಶ್ರೀ ರವಿ ಟಿ. ನಾಯ್ಕ
ಶ್ರೀ ರಾಮನಾಥ ಸಾರಂಗ್
ಶ್ರೀ ಕಾಶಿನಾಥ್
ಶ್ರೀ ಚಂದ್ರ ಖಾರ್ವಿ

ರಚನೆಯಾದ ಹೊಸ ಚುನಾಯಿತ ಸಮಿತಿಗೆ ಹೃದಯಸ್ಪರ್ಶಿ ಅಭಿನಂದನೆಗಳು. ಖಾರ್ವಿ ಆನ್ಲೈನ್ ಸಮಸ್ತ ಕೊಂಕಣಿ ಖಾರ್ವಿ ಸಮಾಜದ ಪರವಾಗಿ ಶುಭಾಶಯಗಳನ್ನು ಸಲ್ಲಿಸುತ್ತದೆ.

www.kharvionline.com

Leave a Reply

Your email address will not be published. Required fields are marked *