ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾದ ವಾರ್ಷಿಕ ಮಹಾಸಭೆ

ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾದ 2021.2022 ಮತ್ತು 2023 ನೇ ಸಾಲಿನ ಮಹಾಸಭೆಯನ್ನು ಫೆಬ್ರವರಿ 25 ಭಾನುವಾರ ಬೆಳಿಗ್ಗೆ 10.30 ಕ್ಕೆ ಕೊಂಕಣಿ ಖಾರ್ವಿ ಭವನ ತ್ರಾಸಿಯಲ್ಲಿ ಕರೆಯಲಾಗಿದೆ.

ಮಹಾಜನ ಸಭಾದ ವಿವಿಧ ವರ್ಗದ ಸದಸ್ಯರು,ಸಮಾಜದ ಸಂಘ ಸಂಸ್ಥೆಗಳ ಮತ್ತುಮಹಾಸಭಾ ಘಟಕದ ಪ್ರತಿನಿಧಿಗಳು ಮಹಾಸಭೆಯಲ್ಲಿ ತಪ್ಪದೇ ಭಾಗವಹಿಸಿ ಮಹಾಜನ ಸಭಾದ ಅಭಿವೃದ್ಧಿಗೆ ಸಲಹೆ ಸೂಚನೆಗಳನ್ನು ನೀಡಬೇಕೆಂದು ಅಧ್ಯಕ್ಷರಾದ ಮೋಹನ್ ಬನಾವಳಿಕರ್,ಹಿರಿಯ ಉಪಾಧ್ಯಕ್ಷರಾದ ಸೂರ್ಯಕಾಂತ ಸಾರಂಗ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣ ತಾಂಡೇಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *